ತುಮಕೂರು ನಗರದ ವಿಧಾನಸಭಾ ಅಭ್ಯರ್ಥಿಯಾಗಿ ಎಸ್ಯುಸಿಐ(ಕಮ್ಯುನಿಸ್ಟ್ ಪಕ್ಷದ) ಎಂ.ವಿ. ಕಲ್ಯಾಣಿ ಚುನಾವಣಾಧಿಕಾರಿ ದರ್ಶನ ಅವರಿಗೆ ನಾಮಪತ್ರ ಸಲ್ಲಿಸಿದರು. ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಸದಸ್ಯರಾದ ಶಶಿಧರ್ ಎಂ., ಬಾ.ಹ.ರಮಾಕುಮಾರಿ, ನಗರ ಕಾರ್ಯದರ್ಶಿ ಎಸ್.ಎಂ. ಸ್ವಾಮಿ ಜೊತೆಯಲ್ಲಿರದ್ದರು.
ತುಮಕೂರು ನಗರದ ವಿಧಾನಸಭಾ ಅಭ್ಯರ್ಥಿಯಾಗಿ ಎಸ್ಯುಸಿಐ(ಕಮ್ಯುನಿಸ್ಟ್ ಪಕ್ಷದ) ಎಂ.ವಿ. ಕಲ್ಯಾಣಿ ಚುನಾವಣಾಧಿಕಾರಿ ದರ್ಶನ ಅವರಿಗೆ ನಾಮಪತ್ರ ಸಲ್ಲಿಸಿದರು. ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಸದಸ್ಯರಾದ ಶಶಿಧರ್ ಎಂ., ಬಾ.ಹ.ರಮಾಕುಮಾರಿ, ನಗರ ಕಾರ್ಯದರ್ಶಿ ಎಸ್.ಎಂ. ಸ್ವಾಮಿ ಜೊತೆಯಲ್ಲಿರದ್ದರು.
Sign in to your account