ಕಲ್ಬುರ್ಗಿ ಡಿ ದೇವರಾಜ ಅರಸು ಎಸ್ ಬಂಗಾರಪ್ಪನವರ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರ್ಗಿ ಕೊಡ ಮಾಡುವ ಸುವರ್ಣ ಕರ್ನಾಟಕ ಪ್ರಶಸ್ತಿ ರಾಜಕುಮಾರ. ಉದನೂರ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ. ಪ್ರತಿಷ್ಠಾನದ ಅಧ್ಯಕ್ಷರಾದ ಡಾಕ್ಟರ್ ಚಿ ಸಿ ನಿಂಗಣ್ಣ ಅವರು ಇಂದು ವಿಜಯವಾಣಿ ಕಚೇರಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದರು
ಹಿರಿಯರು ಮಾರ್ಗದರ್ಶಕರಾದ ಸ್ಥಾನಿಕ ಸಂಪಾದಕರಾದ ಬಾಬುರಾವ. ಯಡ್ರಾಮಿ. ಜಯತೀರ್ಥ. ಪಾಟೀಲ್. ವಿಜಯ್ ಕುಮಾರ್ ಮರಗೋಳ ಉಪಸ್ಥಿತರಿದ್ದರು*
Kalburgi ರಾಜಕುಮಾರ್ ಉದನೂರ್ ಅವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ

Leave a comment
Leave a comment