ಶ್ರೀ ದುರ್ಗಾಂಬ ಶ್ರೀ ಲಕ್ಶ್ಮೀ ಶ್ರೀ ಪೂಜಮ್ಮ ಮತ್ತು ಶ್ರೀ ದಾಳಮ್ಮ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 22/04/25 ರ ಮಂಗಳವಾರ ಪೂರ್ವಭಾವಿ ಸಭೆ ಹಾಗೂ ಪ್ರತಿ ವರ್ಷದಂತೆ ಸಂಪ್ರದಾಯದಂತೆ ಹೂ ಕೇಳಿ ಜಾತ್ರೆ ಸಾರ್ ಕೊಡುವುದು ಪ್ರತಿತಿ ಅದರಂತೆ ಎನ್.ಆರ್.ಕಾಲೋನಿಯ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನು ದಿನಾಂಕ 19.05.2025 ರಿಂದ 22- 5 -2025 ರ ವರೆಗೆ ಅದ್ದೂರಿಯಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ದೇವಸ್ಥಾನ ಅಭಿರುದ್ದಿ ಸಂಘದ ಪದಾಧಿಕಾರಿಗಳು ಯಜಮಾನ್ರು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ರವರು ಕಾಂಗ್ರೆಸ್ ಮುಖಂಡರಾದ ವಾಲೆ ಚಂದ್ರಯ್ಯ. ಹಿರಿಯರಾದ ನರಸಿಂಹಯ್ಯ. ಜಯಮೂರ್ತಿ. T. N. ರಾಮ್. ಲಕ್ಷ್ಮಿನಾರಾಯಣ.ಹಾಗೂ ದಲಿತ ಮುಖಂಡರಾದ ಪಿ.ಎನ್.ರಾಮಯ್ಯ ನಾಗೇಶ್. ಯುವ ಮುಖಂಡರಾದ ಸುನೀಲ್. ಕಿಶೋರ್. ದಯಾ. ಸಂಜೀವಯ್ಯ. ಕುಮಾರ್ ಶಾಂತಕುಮಾರ್ ರವರು ಹಿರಿಯರು ಶ್ರೀ ದುರ್ಗಮ್ಮ ದೇವಸ್ಥಾನ ಅಭಿವೃದ್ಧಿ ಸಂಘದ ಸದಸ್ಯರುಗಳು ಹಾಗೂ ಎನ್ ಆರ್ ಕಾಲೋನಿ ಅಭಿವೃದ್ಧಿ ಸಂಘದ ಸದಸ್ಯರುಗಳು ಸ್ಥಳೀಯರುಗಳು ಹಾಜರಿದ್ದರು.