ಅಫಜಲಪೂರ ತಾಲೂಕಿನ ಕೇಕ್ಕರಸಾವಳಗಿ ಗ್ರಾಮದ ಶ್ರೀ ವೀರಭದ್ರೇಶ್ವರರ ಅಗ್ನಿ ಸ್ಪರ್ಶ ಹಾಗೂ ಸಂಗಮೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ. 12/12/24 ನಿಂದ ಗ್ರಾಮದ ಮತ್ತು ಸುತ್ತಮುತ್ತಲಿನ ಎಲ್ಲ ಸಕಲ ಭಕ್ತ ವೃಂದ ಶ್ರೀ ವೀರಭದ್ರೆಶ್ವರ ಹಾಗೂ ಸಂಗಮೇಶ್ವರರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಕರೆ ನೀಡಿದೆ.ಈ ಸಂದರ್ಭದಲ್ಲಿ ಶ್ರೀಮಂತ ಬೋಳಶೆಟ್ಟಿ.ಲಕ್ಷ್ಮಣ ಪಾಟೀಲ. ಮಲ್ಕಣ್ಣ ಯಂಕಂಚಿ.. ಮುತ್ತಪ್ಪ ಇಟಗಿ.. ಅಶೋಕ ಮಾಲಿಪಾಟೀಲಯಲ್ಲಾಲಿಂಗ ಕುಂಬಾರಸೋಮರಾಯ ಯಂಕಂಚಿ. ಕಲ್ಯಾಣಿ ಯಂಕಂಚಿ.. ಸಿದ್ದಾರಾಮ ಮಾಹುರ, ಮೌನೇಶ್ ಸೂತಾರ, ರಮೇಶ ಬೋಳಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
