ಬಿಬಿಎಂಪಿ ಸಭೆಗೂ, ಸುರ್ಜೇವಾಲಾ ಅವರಿಗೂ ಯಾವುದೇ ಸಂಬAಧ ಇಲ್ಲ. ನಾನು ಸಹ ಯಾವುದೇ ಸಭೆ ನಡೆಸಿಲ್ಲ. ಈ ಬಗ್ಗೆ ಯಾರಿಗೆ ಬೇಕಾದರೂ ದೂರು ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ನಾನು ಸಿಟಿ ರೌಂಡ್ಸ್ನಲ್ಲಿದ್ದಾಗ ನನ್ನನ್ನು ಕರೆದುಕೊಂಡು ಹೋಗಲು ಸುರ್ಜೇವಾಲಾ ಅವರು ಬಂದಿದ್ದರು. ಆ ಸಂದರ್ಭದಲ್ಲಿ ನಾನು ಮತ್ತು ಅವರು ಕಾಫಿ ಕುಡಿಯಲು ಬಂದಿದ್ದೆವು ಅಷ್ಟೆ. ಅವರಿಗೂ ಅಧಿಕಾರಿಗಳೂ ಮತ್ತು ಸಭೆಗೂ ಯಾವುದೇ ಸಂಬAಧ ಇಲ್ಲ. ನಾನು ಸಹ ಯಾವುದೇ ಸಭೆ ಮಾಡಿಲ್ಲ. ಯಾರು ಯಾರಿಗೆ ಬೇಕಾದರೂ ದೂರು ಕೊಡಲಿ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಂತಹ ಸಭೆಗಳನ್ನು ಎಷ್ಟು ಮಾಡಿಲ್ಲ ಎಂದು ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದರು.
BBMP ಸಭೆಗೂ, ಸುರ್ಜೇವಾಲಾ ಅವರಿಗೂ ಯಾವುದೇ ಸಂಬಂಧ ಇಲ್ಲ
Leave a comment
Leave a comment