ತುಮಕೂರು ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ಜೆಡಿಎಸ್ ೧೧ರಲ್ಲೂ ಗೆಲ್ಲುತ್ತದೆ-ಹೆಚ್.ಡಿ.ಕುಮಾರಸ್ವಾಮಿ
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿ ಜೆಡಿಎಸ್ ಬೆಂಬಲಿಸಿ-ಗೋವಿAದರಾಜು
ತುಮಕೂರು:೪೦ ವರ್ಷ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದ ಷಫಿ ಅಹಮದ್ ಜೆಡಿಎಸ್ ಗೆ ಬಂದಿದ್ದು ಪಕ್ಷಕ್ಕೆ ಹೆಚ್ಚು ಬಲ ಬಂದಿದೆ,ಅವರನ್ನು ಮತ್ತು ಅವರ ಸಂಗಡಿಗರನ್ನು ಸ್ವಾಗತಿಸುತ್ತೇನೆ,ಬಿಜೆಪಿಯ ಮೋದಿ ಸರ್ಕಾರ ಈ ಹಿಂದೆ ೩೦೦ ದಿನಗಳಲ್ಲಿ ಒಂದು ಮನೆ ಕಟ್ಟುತ್ತಿತ್ತು ಈಗ ೧೦೦ ದಿನಕ್ಕೆ ಒಂದು ಮನೆ ಕಟ್ಟುತ್ತಿದೆಯಂತೆ,ಕೋವಿಡ್ ಸಮಯದಲ್ಲಿ ಮೋದಿ ಮತ್ತು ಶಾ ಎಲ್ಲಿದ್ದರು?ಏಕೆ ರಾಜ್ಯಕ್ಕೆ ಬರಲಿಲ್ಲ?ದೇವೇಗೌಡರು ಮುಸ್ಲಿಂ ಸಮುದಾಯಕ್ಕೆ ಶೇ೪ ಮೀಸಲಾತಿ ನೀಡಿದ್ದರು ಆದರೆ ಬೊಮ್ಮಾಯಿ ಸರ್ಕಾರ ಅದನ್ನು ಕಿತ್ತು ಹಾಕಿ ಮುಸ್ಲಿಂರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಷಫಿ ಅಹಮದ್ ಜೆಡಿಎಸ್ ಗೆ ಬಂದಿದ್ದು ಪಕ್ಷಕ್ಕೆ ಹೆಚ್ಚು ಬಲ ಬಂದಿದೆ, HDK

Leave a comment
Leave a comment