ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧಿ ಕೈಗಾರಿಕೆಗಳಾ ಎದುರು ಸಹ ಮೇ ದಿನಾಚರಣೆಯನ್ನು ನಡೆಸಲಾಯಿತು. ಪೀಟ್ ವೆಲ್ ಕಾರ್ಖಾನೆ ಮುಂದೆ ಕಾರ್ಮಿಕ ಸಂಘ ಕಾರ್ಯಧರ್ಶಿ ಸುನಿತ್ ನಾಯಕ್ ಮಾತನಾಡಿದರು, ಕರ್ನ ಲಿರ್ಸ್ ಕಾರ್ಖಾನೆ ಬಳಿ ಕಾರ್ಮಿಕರ ಸಂಘವತಿಯಿAದ ಧ್ವಜಾರೋಹಣವನ್ನು ದಿಲಿಪ್ ಮಾಡಿದರು, ಕಾಳೇಶ್ವರಿ ರಿಪೈನರಿಸ್ಸ ಮುಂಭಾಗ ಮುತ್ತುರಾಜ್ ಅವರು ಹಾಗು ಜೇಮ್ ಪ್ರಾರ್ಪಟಿಸ್ ಕಾರ್ಮಿಕರ ಸಂಘ ಬಳಿ ಕಾರ್ಯದರ್ಶಿ ರಂಗಧಾಮಯ್ಯ ಅವರು ,ಎಂ. ಹೆಚ್.ಐ, ಎನ್ ಕಾರ್ಮಿಕರ ಸಂಘದಿAದ ಶಶಿ ಕುಮಾರ್ ಅವರು ಕಾರ್ಖಾನೆ ಮುಂದೆ ಧ್ವಜಾರೋರಣ ಮಾಡಿದರು,
ಮೇಳೆಕೋಟೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ವತಿಯಿಂ ನಡೆದ ಮೇ ದಿನಾಚರಣೆಯಲ್ಲಿ ಸಿಐಟಿಯು ಮೇಸ್ತಿ ಶಂಕರಪ್ಪ ಮಾತನಾಡಿ ಅಸಂಘಟಿತ ಕಾರ್ಮಿಕರಿಗೆ ಅನ್ಯಾಯವಾಗಿದೆ. ಸರ್ಕಾರಗಳು ತಾತ್ಸರ ಭಾವತೋರೆಯ ಬೇಕು ಎಂದುರು
ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧಿ ಕೈಗಾರಿಕೆಗಳಾ ಎದುರು ಮೇ ದಿನಾಚರಣೆ

Leave a comment
Leave a comment