ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ
ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ ಹೆಸರಲ್ಲಿ ದುಡಿಯುವ ಪೌರ ಕಾರ್ಮಿಕರು,ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ, ಪಾರ್ಕ, ಸ್ಮಶಾಣ, ಘನ ತ್ಯಾಜ್ಯ ಘಟಕ, ಯು.ಜಿ.ಡಿ ನೀರು ಸಂಸ್ಕರಣಾ ಘಟಕ, ಕಾರ್ಮಿಕರನ್ನುಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟು ್ಟ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು , ನೀರು ಸರಬರಾಜು, ಕಂಪ್ಯೂಟರ್ ಅಪರೇರ್ಗಳು ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಮಾಡಲೇಬೇಕು. ಖಾಯಂ ಮಾಡುವ ತನಕ ಸಮಾನ ಕೆಲಸಕ್ಕೆ – ಸಮಾನ ವೇತನ ನೀಡಬೇಕು.ಈ ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸುವತನಕ ನೇರ ಪಾವತಿಯಡಿಯಲ್ಲಿ ತರಬೇಕು. ಇದು ಸರ್ಕಾರದ ಖಜಾನೆಗೆ ೨೫% ಒಟ್ಟಾರೆ ವೆಚ್ಚವನ್ನು ಉಳಿಸುತ್ತದೆ.ಅತಿ ಹೆಚಿ ್ಚನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು. ಎಲ್ಲಾ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ಕಡ್ಡಾಯವಾಗಿ ಅರಂಭಿಸಲು ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು.ಹಿಂದಿನ ಸರ್ಕಾರ ಅರಂಭಿಸಿರುವ ಪೌರ ಕಾರ್ಮಿಕರ ನೇಮಕಾತಿ ಪಕ್ರೀಯ್ರೆ ತಡಮಾಡದೆ ತ್ವರಿತವಾಗಿ ಮುಗಿಸಿ ಸಂಬAಧಿಸಿದ ಪೌರ ಕಾರ್ಮಿಕರ ಸೇವೆಗಳನ್ನು ತಕ್ಷಣವೆ ಖಾಯಂಗೊಳಿಸಬೇಕು.

ನೇರ ಪಾವತಿಯಡಿ ೬೦ ವರ್ಷದವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಿರುವ ಸ್ವಚ್ಛತಾ ಕಾರ್ಮಿಕರುಯಾವ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿಗೈಲಿ ಹೋಗುತ್ತಿದ್ದಾರೆ. ಈ ಕಾರ್ಮಿಕರಿಗೆ ತಲಾ ರೂ.೧೦ ಲಕ್ಷ ಪರಿಹಾರ ನೀಡಬೇಕು, ಮಾಸಿಕ ರೂ.೫೦೦೦ಪಿಂಚಣಿ ಹಾಗೂ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು, ಮತ್ತು ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡಬೇಕು , ಕಾಯಿದೆ ಪ್ರಕಾರ ಉಪಧನವನ್ನು ನೀಡಬೇಕು.
ಎಲ್ಲಾ ಖಾಯಂಮೇತರ ಮುನಿಸಿಪಲ್ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳ ಅನ್ವಯ ಕನಿಷ್ಟ ವೇತನ, ಸಂಬಳದ ಚೀಟಿ, ವಾರದಲ್ಲಿ ಒಂದು ಸಂಬಳ ಸಹಿತ ರಜೆ, ಗಳಿಕೆ ರಜೆ, ಹಬ್ಬ ಮತ್ತು ರಾಷ್ಟಿçÃಯ ಹಬ್ಬಗಳಿಗೆ ರಜೆ, ೮ ಗಂಟೆ ಕೆಲಸ, ಹೆಚ್ಚುವರಿಗೆ ಕೆಲಸಕ್ಕೆ ಕಾನೂನು ಬದ್ದ ವೇತನ, ತಾರತಮ್ಯ ಇಲ್ಲದೆ ಕಸದ ಜೊತೆ ಕೆಲಸ ಮಾಡುವ ಎಲ್ಲಾ ಮುನಿಸಿಪಲ್ ಕಾರ್ಮಿಕರಿಗೆ ಅಪಾಯಕಾರಿ ಕೆಲಸಕ್ಕೆ ನೀಡುವ ಭತ್ಯೆ ಯನ್ನು ನೀಡಲು ಒತ್ತಾಯಿ