ತುಮಕೂರಿನ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ನಲ್ಲಿ ವೆಸ್ಟ್ಆಫ್ರಿಕಾದ ರೋಗಿಯೊಬ್ಬರಿಗೆ ಯಶಸ್ವಿ ಹೃದಯ ಶಸ್ತçಚಿಕಿತ್ಸೆತುಮಕೂರು: ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಅರೋಟಿಕ್ ಡಿಸ್ಸೇಕ್ಷನ್ ಶಸ್ತçಚಿಕಿತ್ಸೆಯನ್ನು ನಡೆಸಿದ ಶ್ರೀ ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ವೈದ್ಯರ ತಂಡ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಶ್ರೀ ಸಿದ್ಧಾರ್ಥ ಅಡ್ವಾನ್ಸ್÷್ಡಹಾರ್ಟ್ ಸೆಂಟರ್ ಮತ್ತುಕಾರ್ಡಿಯಾಕ್ ಫ್ರಾಂಟಿಡಾಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿ ವಿ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ, ಈಗಾಗಲೇ ೧೦೦೦ ಕ್ಕೂ ಹೆಚ್ಚು ಹೃದಯಸಂಬAಧಿತಶಸ್ತçಚಿಕಿತ್ಸೆಗಳನ್ನುನಡೆಸಿ ದಾಪುಗಾಲನ್ನುಇಟ್ಟಿರುವಶ್ರೀ ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ಮತ್ತುಕಾರ್ಡಿಯಾಕ್ ಫ್ರಾಂಟಿಡಾಈ ಯಶಸ್ವಿಶಸ್ತçಚಿಕಿತ್ಸೆಯಿಂದಮತ್ತೊAದುಗರಿಯನ್ನುತನ್ನ ಮೂಡಿಗೆರಿಸಿಕೊಂಡಿದೆ.ಇAತಹ ಸಂಕೀರ್ಣ ಹೃದಯ ಸಂಬAಧಿತ ಶಸ್ತçಚಿಕಿತ್ಸೆ ನಡೆಸಿದ ಅಂತಾರಾಷ್ಟಿçÃಯಗುಣಮಟ್ಟಕ್ಕೆ ಸರಿ ಸಾಟಿ ಆಗಬಲ್ಲ ನುರಿತತಜ್ಞಡಾ.ತಮಿಮ್ಅಹ್ಮದ್ ಮತ್ತುವೈದ್ಯ ಸಮೂಹಕೆ್ಕ ಮತ್ತುತಾಂತ್ರಿಕತಜ್ಞರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ ಡಾ.ಜಿ.ಪರಮೇಶ್ವರತಂಡದವರನ್ನು ಪ್ರಶಂಸಿದರು.ಭಾರತದಿAದ ಬೇರೆ ದೇಶಗಳಿಗೆ ವೈದ್ಯಕೀಯಚಿಕಿತ್ಸೆಗಾಗಿ ರೋಗಿಗಳು ತೆರಳುವುದು ಸಹಜಆದರೆ ವೆಸ್ಟ್ಆಫ್ರಿಕಾದಅರೋಟಿಕ್ಡಿಸ್ಸೇಕ್ಷನ್ ಶಸ್ತçಚಿಕಿತ್ಸೆಗೆ ಬಂದAತಹ ೬೫ ವರ್ಷದ ಸಿಯೆರಾ ಲಿಯೋನ್ನ ಸತತ ೨೦ ಗಂಟೆಗಳ ಕಾಲ ಶಸ್ತçಚಿಕಿತ್ಸೆಗೆ ಒಳಪಟ್ಟು ಇದೀಗ ಗುಣಮುಖರಾಗಿದ್ದು, ಎಲ್ಲರಂತೆ ಸಹಜ ಸ್ಥಿತಿಗೆ ತಲುಪಿದ್ದಾರೆಎಂದರು. ವಿದೇಶದ ರೋಗಿಗಳು ತುಮಕೂರಿನಂತಹಗ್ರಾಮೀಣಪ್ರದೇಶದಲ್ಲಿಅAತಾರಾಷ್ಟಿçÃಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದುಎಂಬುದನ್ನುಆಸ್ಪತ್ರೆಯ ವೈದ್ಯರತಂಡಸಾಬೀತು ಪಡಿಸಿದೆ.ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಲಾಗಿದೆ.‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿಆಸ್ಪತ್ರೆಯ ವೈದ್ಯರು ಸಹ ಅಂತರಾಷ್ಟಿçÃಯಗುಣಮಟ್ಟದ “ಹೃದಯತಜ್ಞರತಂಡ” ಮಾಡಿಕೊಂಡು, ವಿಶೇಷ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಂಕೀರ್ಣ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಾರೆಂಬುದನ್ನು ಘೋಷಿಸಲು ನಮಗೆ ತುಂಬಾಸAತಸತAದಿದೆಎAದರು.ಕಾರ್ಡಿಯಾಕ್ ಫ್ರಾಂಟಿಡಾ ಮುಖ್ಯಸ್ಥರಾದಡಾ.ತಮಿಮ್ಅಹ್ಮದ್ಮಾತನಾಡಿ,ಸೂಕ್ಷö್ಮವಾದ ಹೃದಯಶಸ್ತçಚಿಕಿತ್ಸೆಯನ್ನುತುಮಕೂರಿನಂತಹ ಶ್ರೇಣಿಯ ನಗರದಲ್ಲಿ ಮಾಡಿರುವುದುದೊಡ್ಡ ಸಾಧನೆಯಾಗಿದೆ. ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ.ಸಂಕೀರ್ಣವಾದ ಮತ್ತು ಮಾರಣಾಂತಿಕವಾದ ಸಮಸ್ಯೆಯನ್ನುಕಂಡುಹಿಡಿದುಅದನ್ನು ಗುಣಪಡಿಸಿ ರೋಗಿಗಳ ಮುಖದಲ್ಲಿ ನಗು ಅರಳಿಸಿದರೆ ಅದೇ ಸಂತೃಪ್ತಿಎAದರು.ಮೂರು ವರ್ಷದ ವಾರ್ಷಿಕೋತ್ಸವ ಹೊಸ್ತಿನಲ್ಲಿರುವ ಕಾರ್ಡಿಯಾಕ್ ಫ್ರಾಂಟಿಡಾಕರ್ನಾಟಕರಾಜ್ಯದತುಮಕೂರಿನಿAದ ಹೊನ್ನಾವರವÀÀರೆಗೂ ಈ ರೀತಿಯಯಾವುದೇಆಧುನಿಕತಂತ್ರಜ್ಞಾನ ಸೌಲಭ್ಯವಿಲ್ಲ. ಕೇವಲ ಕಾರ್ಡಿಯಾಕ್ ಫ್ರಾಂಟಿಡಾದಲ್ಲಿ ಮಾತ್ರಇಂತಹ ಹೃದಯ ಸಂಬAಧಿ ರೋಗಗಳಿಗೆ ಶಸ್ತçಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿಯೇಪ್ರಥಮಬಾರಿಗೆಅರೋಟಿಕ್ಡಿಸ್ಸೇಕ್ಷನ್ಶಸ್ತçಚಿಕಿತ್ಸೆ ನಡೆಸಿ ಯಶಸ್ವಿಗಳಿಸಿರುವ ಪ್ರಕರಣಇದಾಗಿದೆಎಂದರು. ರಿಪ್ಲಬಿಕ್ಆಫ್ ಮಾಲ್ಡೀವ್ಸ್ನಹೈ ಕಮೀಷನರ್ಎಚ್ ಇ ಇಬ್ರಾಹಿಂಶಾಹೀಬ್ಮಾತನಾಡಿ, ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಬರುತ್ತಾರೆತುಮಕೂರಿನಲ್ಲಿಇಂತಹದೊAದುಆಸ್ಪತ್ರೆಇರುವ ಮಾಹಿತಿ ನಮಗಿರಲಿಲ್ಲ ಗ್ರಾಮೀಣ ಭಾಗದಜನರಿಗಾಗಿಕಡಿಮೆ ವೆಚ್ಚದಲ್ಲಿ ಶಸ್ತçಚಿಕಿತ್ಸೆ ಮಾಡುತ್ತಿರುವುದು ಸಂತೋಷದ ವಿಚಾರ.ಮುಂಬರುವ ದಿನಗಳಲ್ಲಿ ಆಸ್ಪತ್ರೆಯ ಸಹಯೋಗದಿಂದವಿಲೀನಗೊಳಿಸಿಕೊಳ್ಳಲಾಗುವುದು ಎಂದರು.ದಕ್ಷಿಣಏಷ್ಯಾದ ಮೆಡೆಸೀನ್ಸ್ ಸ್ಯಾನ್ಸ್ಫ್ರಂಟೀರ್ಸ್ನ ನಿರ್ದೇಶಕರಾದಸಚಿನ್ ಸಿಂಗ್ ಮಾತನಾಡಿ, ನಮ್ಮದೇಶದ ವೈದ್ಯರು ವಿದೇಶಗಳಿಗೆ ತೆರಳಿ ಅಲ್ಲಿ ರೋಗಿಗಳಿಗೆ ನಿಸ್ವಾರ್ಥಸೇವೆಯನ್ನುಒದಗಿಸುತ್ತಾರೆ. ವಿದೇಶರೋಗಿಯೊಬ್ಬರಿಗೆತುಮಕೂರಿನಶ್ರೀ ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ ಮತ್ತುಕಾರ್ಡಿಯಾಕ್ ಫ್ರಾಂಟಿಡಾ ಶಸ್ತçಚಿಕಿತ್ಸೆ ನಡೆಸಿರುವುದು ಹೆಮ್ಮೆಯ ವಿಷಯಎಂದರು. ಚಲನಚಿತ್ರ ನಟಚೇತನ್ಕುಮಾರ್ ಅಹಿಂಸಾ ಮಾತನಾಡಿ, ಬಡ ಮತ್ತುಗ್ರಾಮೀಣ ಭಾಗದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಈ ರೀತಿಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ.ಇದೊಂದು ಸಮಾಜ ಮುಖ ಕಾರ್ಯಎಂದರು.ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯರಾದಕನ್ನಿಕಾ ಪರಮೇಶ್ವರಿ, ವೈದ್ಯರತಂಡ



